Thursday, January 19, 2012

ವಿಪರ್ಯಾಸ...

ಪ್ರಬುದ್ಧನಾಗಬೇಕು... ಮಾನವ..
ಬದ್ಧನಾಗಬೇಕು.... ಅಸಂಬದ್ಧಗಳ ಬಿಟ್ಟು...
ಸಿದ್ಧನಾಗಬೇಕು... ಮಾನವ...
ಬುದ್ಧನಾಗಬೇಕು... ಸದ್ದುಗದ್ದಲವ ಬಿಟ್ಟು...

ಆದರೆ...
ವಿಪರ್ಯಾಸ...

ಸುದ್ದಿ ಮಾಡುವ ಹಪಹಪಿಗೆ ಬಿದ್ದ ಮಾನವ
ಬರೀ ವೃದ್ಧನಾಗುತ್ತಿದ್ದಾನೆ...

ಮಂಜು..